ಅಂದು ವಿವೇಕಾನಂದರು ಹೇಳಿದರು ಏಳಿ ಎದ್ದೇಳಿ ಎಂದು
ಇಂದು ಯಾರಾದರೂ ಹೇಳಬೇಡವೇ ಏಳಿ ಎದ್ದೇಳಿ ಎಂದು
ಏಳಬೇಕು ನಾವಿಂದು ಬ್ರಷ್ಟಾಚಾರದಿಂದ
ಜಾಗೃತರಾಗಬೇಕು ನಾವಿಂದು ಅತ್ಯಾಚಾರದಿಂದ
ಕಟ್ಟಬೇಕು ನಾವು ಭವ್ಯ ಭಾರತವನಿಂದು
ಕನಸಾಗಿಸಬೇಕು ಕಲಾಂ ಅವರ ಆಸೆಗಳನಿಂದು
ಗಡಿನಾಡಿನಲ್ಲಿ ರಕ್ತ ಕೊಟ್ಟ ನಮ್ಮ ಯೋಧರಿಗಾಗಿ
ಹೊಲ ಗದ್ದೆಯಲಿ ದುಡಿವ ನಮ್ಮ ಅನ್ನದಾತರಿಗಾಗಿ
ಬನ್ನಿ ಎಲ್ಲಾ ಸೇರಿ ನಿಲ್ಲೋಣ ನವ ಭಾರತ ನಿರ್ಮಾಣಕ್ಕಾಗಿ
ಎದೆಯುಬ್ಬಿಸಿ ಹೇಳೋಣ ನಾವಿದ್ದೀವಿ ನಿಮ್ಮ ಜೊತೆಯಾಗಿ
ಭಾರತ್ ಮಾತಾ ಕಿ ಜೈ !!
ಇಂದು ಯಾರಾದರೂ ಹೇಳಬೇಡವೇ ಏಳಿ ಎದ್ದೇಳಿ ಎಂದು
ಏಳಬೇಕು ನಾವಿಂದು ಬ್ರಷ್ಟಾಚಾರದಿಂದ
ಜಾಗೃತರಾಗಬೇಕು ನಾವಿಂದು ಅತ್ಯಾಚಾರದಿಂದ
ಕಟ್ಟಬೇಕು ನಾವು ಭವ್ಯ ಭಾರತವನಿಂದು
ಕನಸಾಗಿಸಬೇಕು ಕಲಾಂ ಅವರ ಆಸೆಗಳನಿಂದು
ಗಡಿನಾಡಿನಲ್ಲಿ ರಕ್ತ ಕೊಟ್ಟ ನಮ್ಮ ಯೋಧರಿಗಾಗಿ
ಹೊಲ ಗದ್ದೆಯಲಿ ದುಡಿವ ನಮ್ಮ ಅನ್ನದಾತರಿಗಾಗಿ
ಬನ್ನಿ ಎಲ್ಲಾ ಸೇರಿ ನಿಲ್ಲೋಣ ನವ ಭಾರತ ನಿರ್ಮಾಣಕ್ಕಾಗಿ
ಎದೆಯುಬ್ಬಿಸಿ ಹೇಳೋಣ ನಾವಿದ್ದೀವಿ ನಿಮ್ಮ ಜೊತೆಯಾಗಿ
ಭಾರತ್ ಮಾತಾ ಕಿ ಜೈ !!
